ಪುತಿನ ಅವರ ಲೇಖನಗಳಲ್ಲಿ ದೈವಿಕತೆಗೆ ಸಂಬಂಧಿಸಿದ ವಿಚಾರಗಳು
Author : ಡಾ. ರಾಜೇಶ್ ಜೆ
Abstract :
ಪುತಿನ ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾದ ಪುರೋಹಿತ ತಿರುನಾರಾಯಣ ಅಯ್ಯಂಗಾರರು ಕನ್ನಡದ ನವೋದಯ ಸಾಹಿತ್ಯದ ಲೇಖಕರು. ನವೋದಯ ಕಾಲಘಟ್ಟದ ಮೂವರು ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಕುವೆಂಪು ಅವರಲ್ಲಿ ಇವರೂ ಪ್ರಮುಖರು. ಕವಿತೆಗಳು, ಕಾವ್ಯ, ಗೀತನಾಟಕ, ಕಥೆ, ಅನುವಾದ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಹಣತೆ, ಮಾಂದಳಿರು, ಮಲೆದೇಗುಲ ಇತ್ಯಾದಿ ಕವನ ಸಂಕಲನಗಳನ್ನೂ,ಅಹಲ್ಯೆ, ಗೋಕುಲನಿರ್ಗಮನ, ಹಂಸದಮಯAತಿ, ಶ್ರೀರಾಮ ಪಟ್ಟಾಭಿಷೇಕದಂತಹ ರೂಪಕಗಳನ್ನು ರಚಿಸಿದ್ದಾರೆ.ಕಾವ್ಯ ಕುತೋಹಲ, ರಸಪ್ರಜ್ಞೆ, ದೀಪರೇಖೆ ಇವರ ವಿಮರ್ಶಾಕೃತಿಗಳು ೆÉ.
Keywords :
ಅಸ್ಪೃಶ್ಯ, ವಿದ್ಯಾರ್ಥಿ, ಯುವ ಸಮುದಾಯ.